ತಣ್ಣೀರುಪಂತ: ರಘುಚಂದ್ರ ದೇಸಿಂಕೋಡಿ ನಿಧನ

0

ತಣ್ಣೀರುಪಂತ: ತಣ್ಣೀರುಪಂತ ಗ್ರಾಮದ ದೇಸಿಂಕೋಡಿ ದಿ| ಸಂಜೀವ ಪೂಜಾರಿಯವರ ಮಗ ರಘುಚಂದ್ರ ದೇಶಿನ್ಕೋಡಿ ಅಲ್ಪ ಕಾಲದ ಅಸೌಖ್ಯದಿಂದ ಆ.2ರಂದು ನಿಧನರಾದರು.

ಮೃತರು ಬಂಧು-ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here