ಕೊಕ್ಕಡ ಹೋಬಳಿಯ ಕೃಷಿ ಇಲಾಖೆ ಕಟ್ಟಡ ಸಾಮಾಗ್ರಿಗಳಿಗೆ ಕಿಡಿಗೇಡಿಗಳಿಂದ ಹಾನಿ

0

ಕೊಕ್ಕಡ: ಕೊಕ್ಕಡ ಹೋಬಳಿಯ ಕೃಷಿ ಇಲಾಖೆ ಕಟ್ಟಡ ಸಾಮಗ್ರಿಗಳಿಗೆ ಕಿಡಿಗೇಡಿಗಳಿಂದ ಹಾನಿಯಾಗಿದ್ದು, ಕೃಷಿ ಇಲಾಖೆ ಅಧಿಕಾರಿ ಚಿದಾನಂದ ಹೂಗಾರ್ರವರು ಕೊಕ್ಕಡ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತಂದಾಗ ಅಧ್ಯಕ್ಷರು ಮತ್ತು ಪಂ.ಅಭಿವೃದ್ಧಿ ಅಧಿಕಾರಿಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಕೊಕ್ಕಡ ಹೋಬಳಿಯ ಕೊಕ್ಕಡ ಗ್ರಾಮಪಂಚಾಯತ್ ಬಳಿಯ ಕೃಷಿ ಇಲಾಖೆ ಕಟ್ಟಡಕ್ಕೆ ಹಾಗೂ ಇಲ್ಲಿ ಇರುವ ಹೋಬಳಿ ಮಟ್ಟದ ಸರಕಾರಿ ಕಚೇರಿಗಳಿಗೆ ಪದೇ ಪದೇ ಹಾನಿಗೊಳಿಸುವಂತ ಪ್ರಕರಣಗಳು ಆಗಿಂದಾಗೆ ನಡೆಯುತಿದ್ದು, ಇಲ್ಲಿ ಇರುವ ಸರಕಾರಿ ಕಚೇರಿಗಳಿಗೆ ಜಿಲ್ಲಾಡಳಿತ ಸೂಕ್ತ ಭದ್ರತೆ ಒದಗಿಸಲು ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರು ಯೋಗೀಶ್ ಆಳಂಬಿಲ ಆಗ್ರಹ ಮಾಡಿದ್ದಾರೆ.

LEAVE A REPLY

Please enter your comment!
Please enter your name here