ಬೆಳ್ತಂಗಡಿ: ಸ್ಪೀಕರ್ ಯು.ಟಿ.ಖಾದರ್ ಗೆ ಕಾಂಗ್ರೆಸ್ ನಿಂದ ಸ್ವಾಗತ- ಸನ್ಮಾನ ಅಭಿನಂದನೆ

0


ಸಂತೆಕಟ್ಟೆ: ಕರ್ನಾಟಕ ವಿಧಾನಸಭಾಧ್ಯಕ್ಷರಾಗಿರುವ, ಶಾಸಕ ಯು ಟಿ ಖಾದರ್ ಗೆ ಬೆಳ್ತಂಗಡಿ ಕಾಂಗ್ರೆಸ್ ನಿಂದ ಸ್ವಾಗತ ಕೋರಲಾಯಿತು.ಧರ್ಮಸ್ಥಳದ ಕಾರ್ಯಕ್ರಮಕ್ಕೆ ತೆರಳುವ ಖಾದರ್ ರವರನ್ನು ಸಂತೆಕಟ್ಟೆಯ ಅಯ್ಯಪ್ಪ ಮಂದಿರದ ಬಳಿ ಕಾಂಗ್ರೆಸ್ ನಾಯಕರು ಸ್ವಾಗತಿಸಿ ಅಭಿನಂದಿಸಿದರು.

ಈ ವೇಳೆ,ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ನ, ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಕಾಂಗ್ರೆಸ್ ನಾಯಕರುಗಳಾದ ಧರಣೇಂದ್ರ ಕುಮಾರ್, ಯು ಕೆ ಹನೀಫ್, ಹಸನಬ್ಬ ಚಾರ್ಮಾಡಿ, ಪ್ರವೀಣ್ ಫೆರ್ನಾಂಡೀಸ್, ರಮಾನಂದ ಸಾಲಿಯಾನ್, ಧನಂಜಯ್ ರಾವ್, ತ್ರಿವಿಕ್ರಮ್, ಸಿರಾಜ್, ತನುಷ್ ಶೆಟ್ಟಿ, ತೇಜಸ್, ರಾಜೇಶ್ ಸವಣಾಲ್, ಯತೀಶ್,ಯಕ್ಷ, ನವೀನ್ ಗೌಡ, ಅಯಾಜ್ , ರಜತ್, ಯಶೋಧರ್ ಚಾರ್ಮಾಡಿ, ಮನೋಹರ್ ಇಳಂತಿಲ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here