ಕನ್ಯಾಡಿ-2: ರಾಮಚಂದ್ರ ಶೆಣೈ ನಿಧನ

0

ಕನ್ಯಾಡಿ-2 ಗ್ರಾಮದ ನೀರಚಿಲುಮೆ ನಿವಾಸಿ ರಾಮಚಂದ್ರ ಶೆಣೈ(55) ಜು.27ರಂದು ಅಲ್ಪಕಾಲದ ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.

ನ್ಯಾಯವಾದಿಯಾಗಿದ್ದ ಅವರು ಕನ್ಯಾಡಿ ಶ್ರೀ ರಾಮಚಂದ್ರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು.

ಮೃತರು ಪತ್ನಿ,ಪುತ್ರ,ಪುತ್ರಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here