ಮುಂಡಾಜೆ: ಕಾರ್ಗಿಲ್ ವಿಜಯ್ ದಿವಾಸ್ ಅಂಗವಾಗಿ ಕಾರ್ಗಿಲ್ ವನದಲ್ಲಿ ವನಮಹೋತ್ಸವ

0

ಮುಂಡಾಜೆ :ಕಾರ್ಗಿಲ್ ವಿಜಯ್ ದಿವಾಸ್ ಅಂಗವಾಗಿ ಜುಲೈ.26ರಂದು ಕಾರ್ಗಿಲ್ ವನದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು, ಮಾಜಿ ಸೈನಿಕರಾದ ಸುನೀಲ್ ಶೆಣೈ, ಉಮೇಶ್ ಬಂಗೇರ, ರಾಮ್ ಭಟ್, ಜಗನ್ನಾಥ್ ಶೆಟ್ಟಿ, ತಂಗಾಚ್ಚನ್, ಶ್ರೀಕಾಂತ್ ಗೊರೆ ಹಾಗೂ ಜಗದೀಶ್ ಚಂದ್ರ ಬಂದು ವಿವಿಧ ಜಾತಿಯ ಹಣ್ಣುಗಳ ಗಿಡಗಳು ಅಶ್ವಥ್ ಹಾಗೂ ಕದಂಬದ ಗಿಡ ನೆಡಲಾಯಿತು.

ಊರವರಾದ ಶಿವಣ್ಣ, ಮಂಜುಷ್ ನಾಯಕ್,ಕಾರ್ತಿಕ್ ಗೌಡ, ಕೃತಿನ್ ಗೌಡ, ಜಿನ್ನಮ್ಮ ಗಿಡ ನೆಡಲು ಸಹಕರಿಸಿದರು. ಲತಾ ಜಿ. ಭಿಡೆ ಸ್ವಾಗತಿಸಿ, ಜಗನ್ನಾಥ್ ಶೆಟ್ಟಿ ವಂದಿಸಿದರು. ರಾಷ್ಟ್ರ ಗೀತೆ ಹಾಡಿ ಕಾರ್ಯಕ್ರಮ ಸುಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here