ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಸಂಪರ್ಕ ರಸ್ತೆ ದಾನಿಗಳಿಂದ ದುರಸ್ತಿ

0

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಸಂಪರ್ಕ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೂ ಕಷ್ಟಕರವಾಗಿತ್ತು.ಇದನ್ನು ಮನಗಂಡ ಟಿ.ಎಸ್.ಎನ್ ಕ್ರಷರ್ ಮಾಲಕರು ಜಲ್ಲಿ ಹುಡಿಯನ್ನು ಹಾಕಿಸಿದರು.ಹಾಗೂ ಉಚಿತ ಟಿಪ್ಪರ್ ಒದಗಿಸಿದ್ದು ಸುಧಾಕರ್ ಶೆಟ್ಟಿ ಪುರಿಯ ಜೆಸಿಬಿ ಮೂಲಕ ಕೆಲಸ ಮಾಡಿಕೊಟ್ಟಿದ್ದಾರೆ.ಹಾಗೂ ಮಂಜಪ್ಪ ಮೂಲ್ಯ ಹಾಗೂ ದಿವಾಕರ್ ಶೆಟ್ಟಿ ವಿಶೇಷವಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here