ವೇಣೂರು: ಬಜಿರೆ ಬಾಡಾರು ಕೊರಗಲ್ಲು ಕೊರಗಜ್ಜನ ದೈವಸ್ಥಾನಕ್ಕೆ ಕಿಡಿಗೇಡಿಗಳಿಂದ ಬೆಂಕಿ

0

ವೇಣೂರು: ತುಳುನಾಡಿನಲ್ಲಿ ಕಾರಣೀಕದ ಶಕ್ತಿಯಾಗಿ, ನಂಬಿದವರನ್ನು ಪೊರೆಯುತ್ತ ಬಂದ ಕೊರಗಜ್ಜನ ಅನೇಕ ಕ್ಷೇತ್ರಗಳು ಇದ್ದು , ವೇಣೂರು ಸಮೀಪದ ಬಜಿರೆ ಬಡಾರು ಕೊರಗಲ್ಲುವಿನಲ್ಲಿರುವ ಕೊರಗಜ್ಜನ ಗುಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಇತ್ತಿಚೇಗೆ ಗುಡಿಯ ಪರಿಚಾರಕರಿಗೂ ಭಕ್ತರಿಗೆ ಗುಡಿಯ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

LEAVE A REPLY

Please enter your comment!
Please enter your name here