ಬೆಳಾಲು: ಅಕ್ರಮ ಗೋ ಸಾಗಾಟ- ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ದಾಳಿ

0

ಬೆಳಾಲು: ಬೆಳಾಲು ಗ್ರಾಮದ ಮಾಯಾದ ಎಂಜಿರಿಗೆಯಿಂದ ಕರಾಯ ಕಡೆಗೆ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವೇಳೆ, ಖಚಿತ ಮಾಹಿತಿ ಮೇರೆಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮಾಯಾ ರಸ್ತೆಯಲ್ಲಿ ತಡೆದು, ವಿಚಾರಿಸಿ, ಏನೂ ಪರವಣಿಗೆ ಇಲ್ಲದೆ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಎರಡು ದನ ಮತ್ತು ಒಂದು ಕರುವನ್ನು, ಪಿಕಪ್ ವಾಹನದಲ್ಲಿ ಶಮೀರ್ ಎಂಬ ವ್ಯಕ್ತಿಯನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಇಂದು ಮುಂಜಾನೆ( ಜು.8) ನಡೆದಿದೆ.

LEAVE A REPLY

Please enter your comment!
Please enter your name here