ಬೆಳ್ತಂಗಡಿ: ಸ್ನೇಹ ಜ್ಯೋತಿ ಮಹಿಳಾ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

0

ಬೆಳ್ತಂಗಡಿ: ಡಿ.ಕೆ.ಆರ್‌.ಡಿ.ಎಸ್ ಸಮಾಜ ಸೇವಾ ಸಂಸ್ಥೆಯ ಅಂಗ ಸಂಸ್ಥೆಯಾಗಿ 2017 ರಲ್ಲಿ ಪ್ರಾರಂಭಗೊಂಡು ಮುನ್ನಡೆಯುತ್ತಿರುವ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ)ಬೆಳ್ತಂಗಡಿ ಇದರ 2023 -2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ಕಾರ್ಯಕ್ರಮ ಬೆಳ್ತಂಗಡಿ ಸಾನ್‌ತೋಮ್ ಟವರ್ ಸಭಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಮಂಜುಳಾ ಜೋನ್, ಉಪಾಧ್ಯಕ್ಷರಾಗಿ ಜಿನ್ಸಿ ರಾಜೇಶ್ ಮುಂಡಾಜೆ, ಕಾರ್ಯದರ್ಶಿಯಾಗಿ ಲಲಿತಾ ಕೆ, ಜೊತೆ ಕಾರ್ಯದರ್ಶಿಯಾಗಿ ಉಷಾ, ಕೋಶಾಧಿಕಾರಿಯಾಗಿ ಏಲಿಯಮ್ಮ ತೋಮಸ್ ಇವರು ಆಯ್ಕೆಯಾದರು.
ಉಳಿದಂತೆ ಸಮಿತಿ ಸದಸ್ಯರಾಗಿ ಆಲಿಸ್, ಶೀಲಾ ಮಾತ್ಯು, ಶ್ರುತಿ, ಸಂಧ್ಯಾ .ಯು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here