ವೇಣೂರು: ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದಿಂದ ವಿಮಾ ಪರಿಹಾರ

0

ವೇಣೂರು: ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ವೇಣೂರು ಶಾಖೆಯಲ್ಲಿರುವ ಮಹಾಲಿಂಗೇಶ್ವರ ನವೋದಯ ಸ್ವಸಹಾಯ ಸಂಘದ ಸದಸ್ಯೆ ಸುಕನ್ಯಾರವರಿಗೆ ಮಂಜೂರಾದ ಅಪಘಾತ ವಿಮಾ ರೂ.10,000 ಮೊತ್ತದ ಚೆಕ್ ನ್ನು ಶಾಖೆಯ ವ್ಯವಸ್ಥಾಪಕರಾದ ನಿತೀಶ್ ಹೆಚ್. ಫಲಾನುಭವಿಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ವಲಯ ಪ್ರೇರಕಿ ಆಶಾಲತಾ, ಸಿಬ್ಬಂದಿಗಳಾದ ನೀತಾ, ಭಾರತಿ ಹಾಗೂ ಅಜಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here