ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವೈದ್ಯಕೀಯ ನೆರವು

0

ಅಳದಂಗಡಿ: ಅಳದಂಗಡಿ ವಲಯದ ಬಡಗಕಾರಂದೂರು ಕಾರ್ಯ ಕ್ಷೇತ್ರದ ವಿಘ್ನೇಶ್ವರ ಗುಂಪಿನ ಸದಸ್ಯ ಕೀರ್ತನ ಎಂಬವರ ಕರಳು ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿರುವ ರೂ.30,000 ಸಹಾಯಧನದ ಚೆಕ್ ನ್ನು ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ದಯಾನಂದ, ವಲಯ ಮೇಲ್ವಿಚಾರಕಿ ಸುಮಂಗಲ, ಸೇವಾ ಪ್ರತಿನಿಧಿ ಹೇಮಲತಾ ಸ್ಥಳೀಯ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here