ಸಿಎಂ ಸಿದ್ಧರಾಮಯ್ಯರವರನ್ನು ಭೇಟಿಯಾದ ಮಾಜಿ ಶಾಸಕ ವಸಂತ ಬಂಗೇರ

0

ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೀತಕ, ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಜೂ.8ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಸಂತ ಬಂಗೇರವರ ಮಕ್ಕಳಾದ ಪ್ರೀತಿತಾ ಬಂಗೇರ ಮತ್ತು ಅವರ ಪತಿ, ಬಿನುತಾ ಬಂಗೇರ ಹಾಗೂ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅನೂಪ್ ಬಂಗೇರ ಜೊತೆಗಿದ್ದರು.

LEAVE A REPLY

Please enter your comment!
Please enter your name here