ಅಳದಂಗಡಿ : ಅರ್ವ ಎಂಟರ್ ಪ್ರೈಸಸ್ ಕೆದ್ದು ಇಲ್ಲಿ ಪಿ ಎಫ್ ಜನಸೇವಾ ಕೇಂದ್ರದ ಮಾಲಕ, ಕೃಷಿಕ ಧರ್ಣಪ್ಪ ಆಚಾರ್ಯ ಮತ್ತು ವಸಂತಿ ಆಚಾರ್ಯ ಪಾಲಬೆ ಇವರ ಪುತ್ರ ಸುಬ್ರಹ್ಮಣ್ಯ ಆಚಾರ್ಯ ಮತ್ತು ಕೊಕ್ಕಡ ನಾವಳೆ ಶ್ರೀನಿವಾಸ ಆಚಾರ್ಯ ಮತ್ತು ಪ್ರೇಮ ದಂಪತಿ ಪುತ್ರಿ ಸವಿತಾರವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿ ಪ್ರಧಾನಿರವರ ಕಾರ್ಯಾಲಯದಿಂದ ಪ್ರಧಾನಮಂತ್ರಿರವರ ಸಹಿಯುಳ್ಳ ವಿವಾಹ ಶುಭಾಶಯ ಪತ್ರವು ಸುಬ್ರಹ್ಮಣ್ಯರವರಿಗೆ ತಲುಪಿದೆ.
Home ಗ್ರಾಮಾಂತರ ಸುದ್ದಿ ಅಳದಂಗಡಿ ಸುಬ್ರಹ್ಮಣ್ಯ ಆಚಾರ್ಯರವರ ಮದುವೆಗೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಾಲಯದಿಂದ ಶುಭಾಶಯ ಪತ್ರ