ಕಡಿರುದ್ಯಾವರ: ವಿಜಯ ಎಂ.ಕಾಮತ್ ನಿಧನ

0

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಮಂಜುನಾಥ ಕಾಮತ್ ಇವರ ಧರ್ಮಪತ್ನಿ ವಿಜಯ ಎಂ.ಕಾಮತ್ (86ವ) ಇವರು ಮೇ.23ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರ ಗುತ್ತಿಗೆದಾರ ಸತೀಶ್ ಕಾಮತ್, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here