ಬೈಪಾಡಿ: ಬಿಜೆಪಿ ಕಾರ್ಯಕರ್ತ ಚನ್ನಕೇಶವ ಕಾಂಗ್ರೆಸ್ ಸೇರ್ಪಡೆ

0

ಬೈಪಾಡಿ: ಬಿಜೆಪಿ ಪಕ್ಷ ದುರಾಡಳಿತಕ್ಕೆ ಬೇಸತ್ತು ಇಂದು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತ ಚನ್ನಕೇಶವ ಮಾಜಿ ಶಾಸಕರಾದ ವಸಂತ ಬಂಗೇರ ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು

LEAVE A REPLY

Please enter your comment!
Please enter your name here