ಅಕ್ಷಯ ತೃತೀಯದಂದು ಬೆಳ್ತಂಗಡಿಯ ಶೃಂಗಾರ್ ಜುವೆಲ್ಲರ‍್ಸ್‌ನಲ್ಲಿ ಗ್ರಾಹಕರಿಂದ ಚಿನ್ನ ಖರೀದಿ

0

ಬೆಳ್ತಂಗಡಿ: ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಎ.೨೨ರಂದು ಬೆಳ್ತಂಗಡಿಯ ಗೋಕುಲ್ ಆರ್ಕೇಡ್‌ನಲ್ಲಿರುವ ಶೃಂಗಾರ್ ಜುವೆಲ್ಲರ‍್ಸ್‌ನಲ್ಲಿ ಗ್ರಾಹಕರು ಚಿನ್ನದ ಖರೀದಿಯಲ್ಲಿ ತೊಡಗಿದರು.೧೦ಗ್ರಾಂ ಚಿನ್ನ ಖರೀದಿಸಿದ ಗ್ರಾಹಕರಿಗೆ ೧೦೦೦ ರೂ. ರಿಯಾಯಿತಿ ನೀಡಲಾಯಿತು.ವಿನಿಮಯ ಮಾಡಿದ ಚಿನ್ನಕ್ಕೆ ಶೇ.೧೦೦ ದರದೊಂದಿಗೆ ಹಲವಾರು ಗ್ರಾಹಕರು ಚಿನ್ನ ಖರೀದಿ ಮಾಡಿದರು.

LEAVE A REPLY

Please enter your comment!
Please enter your name here