ಬೆಳ್ತಂಗಡಿ ಯುವಜನ ಕನ್ವೆನ್ಷನ್-2O23 ಕಾರ್ಯಗಾರ

0

ಬೆಳ್ತಂಗಡಿ: ಧರ್ಮಕ್ಷೇತ್ರದಲ್ಲಿ ಎ.3ರಂದು 300ರಕ್ಕೂ ಹೆಚ್ಚು ಯುವ ಜನರು ಸಂತ ಲಾರೆನ್ಸರ ದೇವಾಲಯದ ಸಭಾಂಗಣದಲ್ಲಿ ಒಟ್ಟು ಸೇರಿ ಲುಮಿನ್-2023 ಎಂಬ ಕಾರ್ಯಗಾರವನ್ನು ಹಮ್ಮಿಕೊಂಡಿದರು.

ಈ ಕಾರ್ಯಕ್ರಮವನ್ನು ಧ್ವಜಾರೋಹಣದೊಂದಿಗೆ ಪ್ರಾರಂಭಿಸಿದರು. ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷ ಮಾರ್ ರ್ಲಾರೆನ್ಸ್ ಮುಕ್ಕುಜಿ, ಎಫ್.ಆರ್ ಜೋಸೆಫ್ ವಲಿಯಪರಂಬಿಲ್, ಎಫ್.ಆರ್ ಜೋಸೆಫ್ ಚೀರನ್, ಗ್ಲೋಬಲ್ ಪ್ರೆಸಿಡೆಂಟ್ ಸಾಮ್ ಸಣ್ಣಿ, ಬೆಳ್ತಂಗಡಿ ಧರ್ಮಪ್ರಾಂತ್ಯಾದ ಅಧ್ಯಕ್ಷ ಸುನಿಲ್ ಪಾಲ್,ಮತ್ತು ಇತರ ಗಣ್ಯರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಲುಮಿನ್ 2023ರ ಧ್ಯೇಯಗೀತೆಯನ್ನು ಉದ್ಘಾಟಿಸಿದರು.

LEAVE A REPLY

Please enter your comment!
Please enter your name here