ನಾಳ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ ಚುನಾವಣಾ ವಿಜಯ ಹಾಗೂ ನಾಡಿನ ಜನರ ಸುಭಿಕ್ಷೆಗಾಗಿ ವಿಶೇಷ ಹೋಮ, ಪೂಜೆ

0

ನಾಳ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ, ಚುನಾವಣಾ ವಿಜಯ ಹಾಗೂ ನಾಡಿನ ಜನರ ಸುಭಿಕ್ಷೆಗಾಗಿ ವಿಶೇಷ ಹೋಮ, ಪೂಜೆ, ಪ್ರಾರ್ಥನೆ ಮಾಡಿದರು.

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣ ನೇತೃತ್ವದಲ್ಲಿ ಜರುಗಿತು.


ಎಮ್.ಬಿ.ಸದಾಶಿವ ಸುಳ್ಯ,ರಾಜ್ಯ ವಕ್ತಾರರು, ಜನತಾ ದಳ ಪಕ್ಷ .,ಶ್ರೀಮತಿ ಸುಮನಾ ಜಯಗೋಪಾಲ್ ತೋಳ್ಪಾಡಿತ್ತಾಯ ಮೂಡಬಿದಿರೆ, ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ ಹಾರ ಹಾಕಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಸದಸ್ಯ ವಸಂತ ಮಜಲು, ಸದಸ್ಯರಾದ ಜನಾರ್ದನ ಪೂಜಾರಿ ಗೇರುಕಟ್ಟೆ,ಅಂಬಾ ಬಿ. ಆಳ್ವ ,ಉಮೇಶ್ ಕೇಲ್ದಡ್ಕ,ರಾಜೇಶ್ ಶೆಟ್ಟಿ ಅಡ್ಡ ಕೊಡಂಗೆ,ಕಳಿಯ ಸಿ.ಎ.ಬ್ಯಾಂಕ್ ನಿರ್ದೇಶಕಿ ಮಮತಾ ವಿ.ಶೆಟ್ಟಿ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಮಜಲು,ವಿಜಯ ಗೌಡ ಕಲಾಯಿತೊಟ್ಟು, ದೇವಸ್ಥಾನ ಪ್ರಭಂದಕ ಗಿರೀಶ್ ಶೆಟ್ಟಿ ಗೇರುಕಟ್ಟೆ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ,ದೇವಸ್ಥಾನದ ವಿವಿಧ ಸಮಿತಿ ಸದಸ್ಯರಾದ ಯೋಗೀಶ್ ಕುಮಾರ್ ಅಡ್ಡಕೊಡಂಗೆ, ಪೂವಪ್ಪ ಶೆಟ್ಟಿ ನಾಳ,ಉಮಾನಾಥ ಶೆಟ್ಟಿ ಕುಲ್ಲುಂಜ,ಸುರೇಶ್ ಶೆಟ್ಟಿ ಆರ್.ಎನ್.ಗೇರುಕಟ್ಟೆ, ಭಜನಾ ಮಂಡಳಿ ಸದಸ್ಯರು, ದೇವಸ್ಥಾನ ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಬಾಗವಹಿಸಿದರು.

LEAVE A REPLY

Please enter your comment!
Please enter your name here