ದ.ಕ ಜಿಲ್ಲಾ ಪಿ.ಯು ಇಂಗ್ಲೀಷ್ ಉಪನ್ಯಾಸಕರ ಸಂಘದ ಕಾರ್ಯದರ್ಶಿಯಾಗಿ ಮುಂಡಾಜೆ ವಿವೇಕಾನಂದ ಕಾಲೇಜಿನ ಪುರುಷೋತ್ತಮ ಶೆಟ್ಟಿ ಮತ್ತು ತರಬೇತಿ ಸಂಯೋಜಕರಾಗಿ ವಾಣಿ ಕಾಲೇಜಿನ ಅನುರಾಧ ಕೆ. ಆರ್ ಆಯ್ಕೆ.

0

ದಕ್ಷಿಣ ಕನ್ನಡ ಜಿಲ್ಲಾ ಇಂಗ್ಲೀಷ್ ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಆಯ್ಕೆಯು ದಿನಾಂಕ 15. 4 .2023 ರಂದು ಮಂಗಳೂರಿನ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಸಂಘದ ಕಾರ್ಯದರ್ಶಿಯಾಗಿ ವಿವೇಕಾನಂದ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಪುರುಷೋತ್ತಮ ಶೆಟ್ಟಿ ಅಗರಿ ಇವರು ಸರ್ವಾನುಮತದ ಆಯ್ಕೆಯಾದರು. ಅದೇ ರೀತಿ ಸಂಘದ ತರಬೇತಿ ಸಂಯೋಜಕರಾಗಿ ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅನುರಾಧ. ಕೆ. ರಾವ್ ಇವರು ಸರ್ವಾನುಮತದಿಂದ ಆಯ್ಕೆಯಾದರು.

LEAVE A REPLY

Please enter your comment!
Please enter your name here