ಬೆಳ್ತಂಗಡಿಯಲ್ಲಿ ಧರೆಗುರುಳಿದ ಬೃಹತ್ ಮರ-ಅರಣ್ಯ ಇಲಾಖೆಯಿಂದ ಕೂಡಲೇ ಸ್ಪಂದನೆ-ಮರ ತೆರವು

0

ಬೆಳ್ತಂಗಡಿ:ಬೆಳ್ತಂಗಡಿಯ ಹಳೆಕೋಟೆಯ ಸಮೀಪ ಬೃಹತ್ ಮರ ಧರೆಗುರುಳಿದ ಘಟನೆ ನಡೆದಿದೆ.

ಮುಖ್ಯರಸ್ತೆಯ ಸಮೀಪವೇ ಮರಬಿದ್ದಿದ್ದರಿಂದ ಸಂಚಾರಕ್ಕೆ ಅಸ್ತವ್ಯಸ್ತ ಆಗುವ ಭೀತಿಯಿತ್ತು.
ಆದರೆ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಪಂದಿಸಿದರು. ಇದರ ಜೊತೆ ಡೇಸಾ ತಂಡದವರು ಮರ ತೆರವಿಗೆ ಸಹಕರಿಸಿದರು.

LEAVE A REPLY

Please enter your comment!
Please enter your name here