ದ.ಕ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಬಿ. ಮಹಮ್ಮದ್ ಶರೀಫ್ ನೆರಿಯ ಆಯ್ಕೆ

0

ನೆರಿಯ: ನೆರಿಯ ಹಾಲು ಉತ್ಪಾದಕರ ಸಹಕಾರ ಸಂಘ ಇಲ್ಲಿಯ ಕಾರ್ಯದರ್ಶಿಯಾಗಿ ಮಹಮ್ಮದ್ ಶರೀಫ್ ನೆರಿಯ ಹಾಲು ಉತ್ಫಾದಕರ ಸಹಕಾರ ಸಂಘಗಳ ಒಕ್ಕೂಟ(ನಿ.) ಮಂಗಳೂರು ಇದರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸದಸ್ಯರುಗಳಾಗಿ ಬೆಳ್ತಂಗಡಿಯಿಂದ ಪಡಂಗಡಿ ಎಂ.ಪಿ ಸಿ.ಎಸ್ ನ ಮೇಜರ್ ಕ್ರಾಸ್ತ ಮತ್ತು ಪೆರೊಡಿತ್ತಾಯ ಕಟ್ಟೆ ಎಂ.ಪಿ.ಸಿ.ಎಸ್ ನ ವಿದ್ಯಾನಂದ ಶಿರ್ಲಾಲು ಎಂ.ಪಿ.ಸಿ ಎಸ್ ನ ಶಿವರಾಮ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here