ಅಳದಂಗಡಿ ಶ್ರೀ ಅಂಬಿಕಾನ್ನಪೂರ್ಣೇಶ್ವರಿ ಬಯಲಾಟ ಸಮಿತಿಯಿಂದ ಸಾಂತ್ವನ ನಿಧಿ ಹಸ್ತಾಂತರ

0

ಅಳದಂಗಡಿ : ಶಿರ್ಲಾಲು ಗ್ರಾಮ ಲೆಂಕಿರ್ದಡಿ ನಿವಾಸಿ ಎಲ್ಯಣ್ಣ ಪೂಜಾರಿಯವರು ಇತ್ತೀಚೆಗೆ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೃತರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಿಂದ ಇದ್ದು ಇವರ ಕುಟುಂಬಕ್ಕೆ ಶ್ರೀ ಅಂಬಿಕಾನ್ನಪೂರ್ಣೇಶ್ವರಿ ಯಕ್ಷಗಾನ ಬಯಲಾಟ ಸಮಿತಿ ಅಳದಂಗಡಿ ವತಿಯಿಂದ 5 ಸಾವಿರ ರೂಪಾಯಿ ಸಾಂತ್ವಾನ ನಿಧಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ ಮತ್ತು ಕಾರ್ಯದರ್ಶಿ ವಿಶ್ವನಾಥ ಸಾಲಿಯಾನ್ ಪುದ್ದರಬೈಲು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here