ಶಿವಮಾಣಿಕ್ಯ ತಂಡದಿಂದ ವೈದ್ಯಕೀಯ ನೆರವು

0

ಬೆಳ್ತಂಗಡಿ :ಶಿವಮಾಣಿಕ್ಯ ತಂಡದ ಇಪ್ಪತ್ತೊಂದನೆಯ ನಿಡ್ಲೆ ಗ್ರಾಮದ ನಿವಾಸಿ ದೀಪಿಕಾ ಎಂಬವರು ಇll ಆಸ್ಥಿಮಜ್ಜೆಯ ಕಾಯಿಲೆಯಿಂದಾಗಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆಗಾಗಿ ಅಪಾರ ಹಣದ ಅವಶ್ಯಕತೆ ಇದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಇವರಿಗೆ ಶಿವ ಮಾಣಿಕ್ಯ ತಂಡದಿಂದ ಸಂಗ್ರಹಿಸಿಲಾದ ರೂ.10,500/ ನ್ನು ಫಲಾನುಭವಿಗಳ ಮನೆಯಲ್ಲಿ ಹಸ್ತಾಂತರ ಮಾಡಲಾಯಿತು.

LEAVE A REPLY

Please enter your comment!
Please enter your name here