ಬೆಳ್ತಂಗಡಿ: ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸೌಹಾರ್ಧ ಇಫ್ತಾರ್ ಕೂಟ ಕಾರ್ಯಕ್ರಮ

0

ಬೆಳ್ತಂಗಡಿ: ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ನಗರ ಮತ್ತು ಗ್ರಾಮೀಣ ಘಟಕದ ವತಿಯಿಂದ ಎ.2ರಂದು ಗುರುವಾಯನಕೆರೆ ಶಾದಿಮಹಲ್ ಹಾಲ್ ನಲ್ಲಿ ಸೌಹಾರ್ಧ ಇಫ್ತಾರ್ ಕೂಟ ಕಾರ್ಯಕ್ರಮ ಹಾಗೂ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ನಗರ ಘಟಕದ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು.
ಗ್ರಾಮೀಣ ಘಟಕದ ಅಧ್ಯಕ್ಷ ಅಶ್ರಫ್ ನೆರಿಯ ಸ್ವಾಗತಿಸಿದರು. ನಗರ ಘಟಕದ ಅಧ್ಯಕ್ಷ ಸಲೀಮ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.ಶಾಬಿತ್ ಕಿರಾಅತ್ ಪಠಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಹುಲ್ ಹಮೀದ್ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ವಿದಾನಸಭಾ ಕ್ಷೇತ್ರದ ಕೆ.ಪಿ.ಸಿ.ಸಿ.ಯ ವೀಕ್ಷಕರೂ ಮತ್ತು ಮಾದ್ಯಮ ವಕ್ತಾರರು ಆಗಿರುವ ಟಿ.ಎಮ್.ಶಹೀದ್ ತೆಕ್ಕಿಲ್, ಬಿ.ಎಮ್. ಹಮೀದ್,ಅಬ್ದುಲ್ ರಹಿಮಾನ್ ಪಡ್ಪು,ಹಸನಬ್ಬ ಚಾರ್ಮಾಡಿ, ಮಹಮ್ಮದ್ ರಫೀ ಬೆಳ್ತಂಗಡಿ, ಸೆಬಾಸ್ಟಿಯನ್,ಹಾಜಿ ಉಸ್ಮಾನ್ ಗುರುವಾಯನಕೆರೆ, ಅಬ್ದುಲ್ ರಝಾಕ್ ತೆಕ್ಕಾರು, ಅಯ್ಯೂಬ್ ಡಿ.ಕೆ.,ಖಾಲಿದ್ ಕಕ್ಯಾನ,ಮೆಹಬೂಬ್ ಬೆಳ್ತಂಗಡಿ, ಯು.ಎ.ಹಮೀದ್,ಅಶ್ರಫ್ ಚಿಲಿಂಬಿ ಮದ್ದಡ್ಕ ಹಾಜರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಬೆಳ್ತಂಗಡಿ ವಿದಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್, ಶೈಲೇಶ್ ಕುಮಾರ್, ಅಭಿನಂದನ್ ಹರೀಶ್ ಕುಮಾರ್, ಶೇಖರ್ ಕುಕ್ಕೇಡಿ , ಜಯವಿಕ್ರಮ್ ಕಲ್ಲಾಪು, ಮನೋಹರ್ ಇಳಂತಿಲ, ಪದ್ಮನಾಭ ಸಾಲಿಯಾನ್ ಮಾಲಾಡಿ, ವಿನ್ಸೆಂಟ್ ಮಡಂತ್ಯಾರ್, ಹರೀಶ್ ಕುಮಾರ್ ಗೇರುಕಟ್ಟೆ, ದಯಾನಂದ ವೇಣೂರು ಬೇಟಿ ನೀಡಿದರು.
ಕಾರ್ಯಕ್ರಮದಲ್ಲಿ ಲತೀಫ್ ಪರಿಮ, ಸಿದ್ದೀಕ್ ಚಾರ್ಮಾಡಿ,ಆದಂ ಸಾಹೇಬ್ ಜಮಲಾಬಾದ್,ರಾಝಿ ವುದ್ದೀನ್ ಮದ್ದಡ್ಕ,ಉಮರಬ್ಬ ಮದ್ದಡ್ಕ,ಎ.ಕೆ. ಅಹಮ್ಮದ್, ಅಬ್ದುಲ್ ರಹಿಮಾನ್ ಸಿಟಿ ಲ್ಯಾಂಡ್ ಹಾಜರಿದ್ದರು.

LEAVE A REPLY

Please enter your comment!
Please enter your name here