ಹಿರಿಯ ಕಾಂಗ್ರೇಸಿಗ ಮಾಜಿ ಕೇಂದ್ರ ಸಚಿವ ಸಾಲಮೇಳದ ರುವಾರಿ ಜನಾರ್ಧನ ಪೂಜಾರಿಯವರನ್ನು ಬೇಟಿಯಾಗಿ ಆಶಿರ್ವಾದ ಪಡೆದ ರಕ್ಷಿತ್ ಶಿವರಾಂ

0

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂರವರು ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರನ್ನು ಅವರ ಮನೆಯಲ್ಲಿ ಇಂದು ಬೇಟಿಯಾಗಿ ಆಶಿರ್ವಾದ ಪಡೆದರು.

ಮುಂದಿನ ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ಬಾ ಎಂದು ಜನಾರ್ಧನ ಪೂಜಾರಿಯವರು ಅರಸಿ ಹಾರೈಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here