ಕನ್ಯಾಡಿ: ಪತ್ನಿಗೆ ಕಡಿದ ಪತಿ:ಪತ್ನಿ ಆಸ್ಪತ್ರೆಗೆ ದಾಖಲು:ಪತಿ ಆತ್ಮಹತ್ಯೆ

0


ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಕನ್ಯಾಡಿ ಸಮೀಪದ ಗಂಗೆತ್ಯಾರ್ ಎಂಬಲ್ಲಿ ಗಂಡ ಹೆಂಡತಿ ಜಗಳ ಮಾಡಿ ಕೊಂಡು ಪತಿ ರಾಮಣ್ಣ ಗೌಡ ಪತ್ನಿಗೆ ಕಡಿದು ತಾನು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಮಾ.27 ರಂದು ನಡೆದಿದೆ.
ತೀವ್ರ ಗಾಯಗೊಂಡಿರುವ ಪತ್ನಿ ಮಂಗಳೂರಿನ ಆಸ್ಪತ್ರೆ ಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here