ಮುಂಡೂರಿನ ಚಿರಾಗ್ ಎಸ್. ಹಾಗೂ ಯೋಗ ಶಿಕ್ಷಕ ಶಿವರಾಮ್ ಎಮ್. ಕೆ. ರವರಿಗೆ ಪ್ರಶಸ್ತಿ ಪ್ರದಾನ

0

ಬೆಳ್ತಂಗಡಿ: ಮೈಸೂರು ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಾ.18 ರಂದು ನಡೆಯಿತು.

ಈ ಸಂದರ್ಭದಲ್ಲಿ ಕರಾಟೆ ಕ್ಷೇತ್ರದ ವಿಶೇಷ ಯುವ ಪ್ರತಿಭೆ ಮುಂಡೂರಿನ ಚಿರಾಗ್ ಎಸ್ ರವರಿಗೆ ಪ್ರತಿಭಾರತ್ನ ರಾಜ್ಯಪ್ರಶಸ್ತಿ ಹಾಗೂ ಮುಂಡೂರು ನಿವಾಸಿ ಯೋಗ ಶಿಕ್ಷಕ ಶಿವರಾಮ್ ಎಮ್. ಕೆ. ರವರಿಗೆ ಕ್ರೀಡಾರತ್ನ ರಾಜ್ಯಪ್ರಶಸ್ತಿಯನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ರವರು ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here