ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿ ವಾರ್ಷಿಕ ಸಾಮಾನ್ಯ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

0

ಕಳಿಯ: ಬೊಳ್ಳುಕಲ್ಲು ಶ್ರೀ ದುರ್ಗಾ ಭಜನಾ ಮಂಡಳಿ ೨೦೨೨-೨೩ರ ವಾರ್ಷಿಕ ಸಾಮಾನ್ಯ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಭಜನಾ ಮಂಡಳಿ ವಠಾರದಲ್ಲಿ ಜರುಗಿತು. ನಿಕಟ ಪೂರ್ವ ಅಧ್ಯಕ್ಷ ವಿನೋದ್ ಗೌಡ ಅಧ್ಯಕ್ಷತೆ ವಹಿಸಿದ್ದರು.2023-25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಚೆನ್ನಪ್ಪ ಗೌಡ ಹೀರ್ಯ, ಅಧ್ಯಕ್ಷರಾಗಿ ದಿನೇಶ್ ಗೌಡ ಕಲ್ಕುರ್ಣಿ,ಉಪಾಧ್ಯಕ್ಷ ಯಶೋಧರ ಗೌಡ ಹೀರ್ಯ, ಕಾರ್ಯದರ್ಶಿ ಲೋಹಿತಾಶ್ವ ಕಲ್ಕುರ್ಣಿ,ಜೊತೆ ಕಾರ್ಯದರ್ಶಿ-ರಕ್ಷಿತ್ ಬಾಕಿಮರು,ಕೋಶಾಧಿಕಾರಿ -ದೀಕ್ಷಿತ್ ಹೀರ್ಯ,ಜೊತೆ ಕೋಶಾಧಿಕಾರಿ ಸುಂದರ ಪೂಜಾರಿ ಪಾಲ್ಯಅರ್ಚಕರು-ಜಗದೀಶ್ ಹೀರ್ಯ,ಸಹ ಅರ್ಚಕರು,ಸುಂದರ ಪೂಜಾರಿ ಪಾಲ್ಯ,ಗೌರವ ಸಲಹೆಗಾರರಾಗಿ ಕೆ.ಎನ್.ಗೌಡ. ಕಲಾಯಿತೊಟ್ಟು, ಡಾಕಯ್ಯ ಗೌಡ ಹೀರ್ಯ, ಅನಂದ ಗೌಡ ಕಲ್ಕುರ್ಣಿ, ವಿನೋದ್ ಗೌಡ ಹೀರ್ಯ,ಸಂಚಾಲಕರಾಗಿ ಯೋಗೀಶ್ ಪೆಲತ್ತಳಿಕೆ, ಸುರೇಶ್ ಕಲ್ಕುರ್ಣಿ,ಹರಿಪ್ರಸಾದ್ ಬಾಕಿಮಾರು, ಕುಶಾಲಪ್ಪ ಗೌಡ ಪೆರಾಜೆ,ಮೋಹನ ಬೆರ್ಕೆತೋಡಿ,ಶಿಸ್ತು – ಪದ್ಮನಾಭ ಗೌಡ ಕಲ್ಕುರ್ಣಿ, ಸ್ವಚ್ಛತೆ- ಶಶಿಧರ ಗೌಡ ಹೀರ್ಯ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here