ಉಜಿರೆಯಲ್ಲಿ ಇಂಜಿನ್ ಕೇರ್ ಡಿ ಕಾರ್ಬನೈಜಿಂಗ್ ಕೇಂದ್ರ ಶುಭಾರಂಭ

0

ಉಜಿರೆ: ಇಲ್ಲಿಯ ಚಾರ್ಮಾಡಿ ರೋಡ್ ಬಳಿ ನೂತನವಾಗಿ ಪ್ರಾರಂಭಗೊಂಡ ಇಂಜಿನ್ ಕೇರ್ ಡಿ ಕಾರ್ಮನೈಜಿಂಗ್ ಕೇಂದ್ರವು ಇತ್ತೀಚೆಗೆ ಶುಭಾರಂಭಗೊಂಡಿತು.
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ ಮುಖ್ಯಸ್ಥರು ಶರತ್‌ಕೃಷ್ಣ ಪಡ್ವೆಟ್ನಾಯರು ಉದ್ಘಾಟಿಸಿ ಶುಭಹಾರೈಸಿದರು.


ಮುಖ್ಯ ಅತಿಥಿಗಳಾಗಿ ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕರು ಮೋಹನ್ ಕುಮಾರ್, ಅನುಗ್ರಹ ವಿವಿದೋದ್ಧೇಶ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿಲ್‌ಸನ್ ನೆಲ್‌ಸ್ಸನ್ ಮೊನಿಸ್, ಬೆಳ್ತಂಗಡಿ ಚಾಲಕ ಮಾಲಕ ಸಂಘದ ಅಧ್ಯಕ್ಷ ಮಾಜಿ ಸೈನಿಕ ಸುರೇಶ್ ಭಟ್ ಭಾಗವಹಿಸಿ, ಶುಭಹಾರೈಸಿದರು.


ಮಾಲಕರಾದ ಪ್ರಪುಲ್ ಅಂಚನ್, ಪಿ.ಜೆ ಪ್ರಜ್ವಲ್ ಬಂದಂತಹ ಗಣ್ಯರನ್ನು ಸತ್ಕರಿಸಿದರು.

LEAVE A REPLY

Please enter your comment!
Please enter your name here