ಮಾಯ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಜನಾರ್ಧನ ಪೆಲತ್ತಡಿ ಬಳಗದಿಂದ ಭಕ್ತಿ ಗಾನ

0

ಬೆಳಾಲು :ಮಾಯ ಶ್ರೀ ಮಾಯ ಮಹಾದೇವ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.6ರಂದು ಭಕ್ತಿ -ಗಾನ- ಸುಧೆ ಕಾರ್ಯಕ್ರಮ ಸಂಪನ್ನಗೊಂಡಿತು.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳಾದ ಜನಾರ್ಧನ ಪೆಲತ್ತಡಿ ನೇತೃತ್ವದಲ್ಲಿ ಕುಮಾರಿ ಚಿತ್ತಾರ ಬೆಳಾಲು, ಕುಮಾರಿ ವೈಷ್ಣವಿ ಮಾಯ ಕಾರ್ಯಕ್ರಮವನ್ನು ನೀಡಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಧರ್ಮೇಂದ್ರ ಕುಮಾರ್ ವಹಿಸಿದ್ದರು.

LEAVE A REPLY

Please enter your comment!
Please enter your name here