ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ

0

ಬೆಳ್ತಂಗಡಿ: ತಾಲೂಕಿನಲ್ಲಿ 48 ಗ್ರಾಮ ಪಂಚಾಯತ್‌ನ 10 ಗ್ರಾಮ ಪಂಚಾಯತ್ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಹುದ್ದೆ ಖಾಲಿಯಾಗಿದ್ದು, ಸದ್ರಿ 10 ಗ್ರಾಮ ಪಂಚಾಯತ್‌ಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ 18 ರಿಂದ 45 ವರ್ಷ ವಯೋಮಿತಿಯ ಎಸ್‌.ಎಸ್.ಎಲ್.ಸಿ. ಉತ್ತೀರ್ಣ/ ಅನುತ್ತೀರ್ಣರಾದ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಕೆಲಸ ನಿರ್ವಹಿಸಲು ಆಸಕ್ತ ವಿಕಲಚೇತನರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಬಂದಾರು,ಕೊಕ್ಕಡ, ಕುಕ್ಕೇಡಿ, ಮಡಂತ್ಯಾರು, ಮಲವಂತಿಗೆ, ಮಿತ್ತಬಾಗಿಲು, ಪಡಂಗಡಿ, ಪಟ್ರಮೆ, ಶಿಶಿಲ, ತೆಕ್ಕಾರು ವ್ಯಾಪ್ತಿಯವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07.03.2023 . ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ “ಶ್ರೀ ಜಾನ್” ಎಂ.ಆರ್.ಡಬ್ಲ್ಯೂ ತಾಲೂಕು ಪಂಚಾಯತ್ ಬೆಳ್ತಂಗಡಿ ದೂರವಾಣಿ: 9480281513 ಇವರನ್ನು ಸಂಪರ್ಕಿಸ ಬಹುದು.

LEAVE A REPLY

Please enter your comment!
Please enter your name here