ನಿಡ್ಲೆ: ಆನಂದ ವೆಲ್‌ನೆಸ್ & ರೆಸಾರ್ಟ್ಸ್ ಶುಭಾರಂಭ

0

ನಿಡ್ಲೆ: ನಿಡ್ಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆನಂದ ವೆಲ್‌ನೆಸ್ & ರೆಸಾರ್ಟ್ಸ್ ಇದರ ಉದ್ಘಾಟನೆಯು ಫೆ.16 ರಂದು ಶುಭಾರಂಭಗೊಂಡಿತು.
ರೆಸಾರ್ಟ್ಸ್ ನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಉದ್ಘಾಟಿಸಿ ಶುಭ ಹಾರೈಸಿದರು.


ಶುಭಾರಂಭಕ್ಕೆ ಆಗಮಿಸಿದ ಗಣ್ಯರನ್ನು ರೆಸಾರ್ಟ್‌ನ ಪಾಲುದಾರರಾದ ಕೃಷ್ಣ ಪ್ರಸಾದ್ ರೈ, ಡಾ| ದೇವಿಕೃಪಾ ರೈ, ನಿತಿನ್ ಶೆಟ್ಟಿ, ಸಾಯಿಚರಣ್ ಭಂಡಾರಿ ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here