ಫೆ. 15: ಸಮೂಹ ಉಜಿರೆ ಆಶ್ರಯದಲ್ಲಿ ‘ಪರಶುರಾಮ’ ನಾಟಕ

0

ಉಜಿರೆ: ಸಮೂಹ ಉಜಿರೆ ಇದರ ಆಶ್ರಯದಲ್ಲಿ ಯಕ್ಷ ರಂಗಾಯಣ ಕಾರ್ಕಳ ಇವರು ಪ್ರಸ್ತುತಪಡಿಸುವ ಯಶಸ್ವಿ ನಾಟಕ ‘ಪರಶುರಾಮ’ ಇದರ ಪ್ರದರ್ಶನವನ್ನು ಫೆ. 15 ರಂದು ಬುಧವಾರ ಉಜಿರೆಯ ವನರಂಗ ಬಯಲು ರಂಗಮಂದಿರದಲ್ಲಿ ಸಂಜೆ 6:30ಕ್ಕೆ ನಡೆಯಲಿದೆ.

ಸಮೂಹ ಸದಸ್ಯರು ಹಾಗೂ ಎಲ್ಲಾ ಕಲಾಭಿಮಾನಿಗಳು ಬಂದು ನಾಟಕವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕಾಗಿ ಸಮೂಹ ಉಜಿರೆ ಸಂಘಟನೆಯ ಅಧ್ಯಕ್ಷರಾದ ಡಾ. ಕುಮಾರ್ ಹೆಗ್ಡೆ ಬಿ ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here