ನಾವೂರು : ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ದಂತೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

0

ನಾವೂರು : ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಟಾ ವರ್ದಂತೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಜ 31 ಫೆ 1 ವರೆಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಫೆ 1 ರ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷರಾಗಿ ಹರೀಶ್ ಸಾಲಿಯಾನ್
ಮುಖ್ಯ ಅತಿಥಿಗಳಾಗಿ ಹರೀಶ್ ಪೂಂಜ ಶಾಸಕರು ಬೆಳ್ತಂಗಡಿ
ಪ್ರತಾಪ್ ಸಿಂಹ ನಾಯಕರು, ವಿಧಾನ ಪರಿಷತ್ ಶಾಸಕರು ಕರ್ನಾಟಕ ಸರಕಾರ, ಡಾ! ಪ್ರದೀಪ್ ನಾವೂರು, ಯಶೋಧರ ಬಳ್ಳ ಬಂಗಾಡಿಯರ ಮನೆ, ಗಣೇಶ್ ಗೌಡ ನೆಲ್ಲಿಪಲ್ಕೆ
ಧರ್ಮಪ್ಪ ಮೂಲ್ಯ, ಎ ಬಿ ಉಮೇಶ್ ಅತ್ಯಡ್ಕ ಉಪಸ್ಥಿತರಿದ್ದರು. ಟ್ರಸ್ಟಿನ ವತಿಯಿಂದ ಶಾಸಕ ಹರೀಶ್ ಪೂಂಜ, ಪ್ರತಾಪ್ ಸಿಂಹ ನಾಯಕ್, ಯಶೋಧರ ಬಳ್ಳಾಲ್ ಬಂಗಾಡಿ, ಎಬಿ ಉಮೇಶ್ ಅತ್ತೆಡ್ಕ, ಧರ್ಮಪ್ಪ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಕೊಡಲ್ಪಡುವ ನರೇಗಾ ರಾಜ್ಯ ಪ್ರಶಸ್ತಿ ಪಡೆದ ಮೋಹನ್ ಬಂಗೇರ ಅವರನ್ನು ಅವರ ಅನುಪಸ್ಥಿತಿಯಲ್ಲಿ ನೆನಪಿಸಿ ಗೌರವ ನೀಡಲಾಯಿತು.
ಡಾ! ಪ್ರದೀಪ್ ಸ್ವಾಗತಿಸಿ, ಹರೀಶ್ ಕಾರಿಂಜ, ಸುರೇಶ್ ಗೋಳಿ ವಂದಿಸಿದರು.

LEAVE A REPLY

Please enter your comment!
Please enter your name here