ವೇಣೂರು: ವೇಣೂರು ದೇವಾಡಿಗರ ಸೇವಾ ವೇದಿಕೆ ಇದರ ಕಛೇರಿ ಮತ್ತು ಸಮಾಜದ ಕುಲಕಸುಬು ವಾದ್ಯ ಸಂಗೀತ ಶಾಲೆಯ ನೂತನ ಕಟ್ಟಡದ ವಿಸೃತ ಕಾಮಗಾರಿಗೆ ರಾಜ್ಯ ಸಭಾ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಅವರು ರೂ. 5 ಲಕ್ಷ ಅನುದಾನ ಒದಗಿಸಿದ್ದಾರೆ.
ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಅವರ ಸಹಕಾರದಲ್ಲಿ ಅನುದಾನ ಮಂಜೂರು ಮಾಡಿರುತ್ತಾರೆ ಎಂದು ದೇವಾಡಿಗರ ಸೇವಾ ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
Home ಗ್ರಾಮಾಂತರ ಸುದ್ದಿ ವೇಣೂರು ದೇವಾಡಿಗರ ಸೇವಾ ವೇದಿಕೆಗೆ ರಾಜ್ಯಸಭಾ ಸದಸ್ಯ ಹರಿಪ್ರಸಾದ್ ರವರಿಂದ ರೂ. 5 ಲಕ್ಷ ಅನುದಾನ