ಬಾರ್ಯ ಬಿಜೆಪಿ ಸ್ಪಂದನ ಸಮಿತಿಯಿಂದ ಆರ್ಥಿಕ ಧನಸಹಾಯ

0

ಬಾರ್ಯ : ಬಿಜೆಪಿ ಸ್ಪಂದನ ಸಮಿತಿ ಬಾರ್ಯ ಪುತ್ತಿಲ ವತಿಯಿಂದ ಬಾರ್ಯ ಗ್ರಾಮದ ಮೇಲಿನ ಬಜಕ್ಕಳ ಆನಂದ ಪೂಜಾರಿಯವರ ಮಗಳ ಮದುವೆಗೆ ರೂ.20 ಸಾವಿರ ಆರ್ಥಿಕ ಧನಸಹಾಯ ನೀಡಿದರು.

ಈ ಸಂದರ್ಭದಲ್ಲಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಜಯಾನಂದ ಕಲ್ಲಾಪು, ಬಾರ್ಯ ಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ್ ಪೈ, ಬೂತ್ ಸಮಿತಿ ಅಧ್ಯಕ್ಷ ವಸಂತ್ ಗೌಡ ಮಜಿಕುಡೆ, ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಸನ್ನ ಗೌಡ, ಉಪಾಧ್ಯಕ್ಷ ಪ್ರವೀಣ್ ರೈ, ನಿರ್ದೇಶಕರಾದ ಅಶ್ರಫ್, ಶೇಖರ್ ಕುಂಡಡ್ಕ, ಬಾರ್ಯ ಬೂತ್ ಕಾರ್ಯದರ್ಶಿ ಅರುಣ್ ಬಜಕ್ಕಳ, ಪುತ್ತಿಲ ಶಕ್ತಿ ಕೇಂದ್ರ ಅಧ್ಯಕ್ಷ ದಯಾನಂದ ಆಳ್ವ, ಬೂತ್ ಸಮಿತಿ ಅಧ್ಯಕ್ಷರಾದ ರಾಮಣ್ಣ ಕುರುಡಂಗೆ, ಪ್ರವೀಣ್ ಬೇಂಗಿಲ, ಕಾರ್ಯಕರ್ತರಾದ ಯೋಗೀಶ್ ಬಜಕ್ಕಳ, ರಾಘವ ಹೊಸಮನೆ, ಕರುಣಾಕರ ಬಜಕ್ಕಳ, ಪ್ರವೀಣ್ ಅದಮ್ಮ, ಪ್ರಮೀಳಾ ಬಜಕ್ಕಳ, ವಿಶ್ವನಾಥ್ ಅದಮ್ಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here