ತೀವ್ರ ಅಸ್ವಸ್ಥಗೊಂಡ ವಯೋವೃದ್ಧೆಯ ಬದುಕಿಗೆ ಬೆಳಕಾದ ವೇಣೂರು ಪೊಲೀಸರು

0

ವೇಣೂರು : ತೀವ್ರ ಅನಾರೋಗ್ಯದಿಂದ ಕೂಡಿದ್ದ ವಯೋವೃದ್ದೆಗೆ ಮನೆಮಂದಿ ಚಿಕಿತ್ಸೆ ಕೊಡಿಸದ ಮಾಹಿತಿ ಪಡೆದ ವೇಣೂರು ಪೊಲೀಸ್ ಸಿಬ್ಬಂದಿಯವರಾದ ಪ್ರಶಾಂತ್ ಕುಮಾರ್ ಮತ್ತು ಬೀಟ್ ಪೊಲೀಸ್ ಈರ್ಯಾ ನಾಯ್ಕರವರು ಸಾಮಾಜಿಕ ಕಾರ್ಯಕರ್ತರಾದ ರೋಶನ್ ರವರ ಸಂಪರ್ಕಿಸಿ ಅವರ ಸೇವಾಲಯ ಸಂಸ್ಥೆಯ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು..

LEAVE A REPLY

Please enter your comment!
Please enter your name here