ದೆಹಲಿ ಗಣರಾಜ್ಯೋತ್ಸವ ಪೆರೇಡ್‍ಗೆ ಮುಂಡಾಜೆಯ ಮುಹಮ್ಮದ್ ನವಾಝ್ ಕುರುಡ್ಯ ಆಯ್ಕೆ

0

ಮುಂಡಾಜೆ: 2023 ನೇ ಜನವರಿ 26 ರಂದು ದೇಶದ ರಾಜಧಾನಿ ದೆಹಲಿಯಲ್ಲಿ ಜರುಗುವ ಗಣರಾಜ್ಯೋತ್ಸವ ಪೆರೇಡ್ ಗೆ ಮುಂಡಾಜೆಯ ಮುಹಮ್ಮದ್ ನವಾಝ್ ಕುರುಡ್ಯ ಆಯ್ಕೆಯಾಗಿದ್ದಾರೆ.
ಕುರುಡ್ಯ ಉಸ್ಮಾನ್ ಅವರ ಹಿರಿಯ ಪುತ್ರಿ ಬದ್ರುನ್ನಿಸಾ ಅವರ ಮಗನಾದ ಮುಹಮ್ಮದ್ ನವಾಝ್ ಅವರು ಉಜಿರೆ ಎಸ್‌ಡಿಎಂ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಯಾಗಿದ್ದಾರೆ.

ಕಾಲೇಜಿನ ಎನ್‌ಸಿಸಿ ಯಲ್ಲಿ ಸಕ್ರೀಯರಾಗಿರುವ ಮುಹಮ್ಮದ್ ನವಾಝ್ ಅವರು ಭವಿಷ್ಯದಲ್ಲಿ ಐಪಿಎಸ್ ಆಗುವ ಕನಸುಹೊತ್ತುಕೊಂಡಿದ್ದಾರೆ.

LEAVE A REPLY

Please enter your comment!
Please enter your name here