ವೇಣೂರು :ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಗಳಿಗೆ ಯಕ್ಷಗಾನ ಸಂಘದಿಂದ ದೇಣಿಗೆ

0

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಫೆ.19ರಿಂದ ಬ್ರಹ್ಮಕಲಶೋತ್ಸವವು ಆರಂಭವಾಗಲಿದ್ದು ಈ ಕಾರ್ಯಗಳಿಗೆ ವೇಣೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ವತಿಯಿಂದ ರೂ.55 ಸಾವಿರ ನಗದನ್ನು ದೇಣಿಗೆಯಾಗಿ ದೇವಸ್ಥಾನಕ್ಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಯಕ್ಷಗಾನ ಸಂಘದ ಸದಸ್ಯರಾದ ವೇಣೂರು ಕಜೆ ಡಾ.ಸುಬ್ರಹ್ಮಣ್ಯ ಭಟ್, ನಾರಾಯಣ ಕನಡ, ಪದ್ಮನಾಭ ರೈ ಬ್ರಾಣಿಗೇರಿ, ದಾಸಪ್ಪ ರೈ ಬ್ರಾಣಿಗೇರಿ, ಪ್ರಭಾಕರ ಪ್ರಭು ಹಾಗೂ ಸ್ಕಂದ ವಿಘ್ನೇಶ ಮೊತ್ತವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಪುರುಷೋತ್ತಮ ರಾವ್ ಅವರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here