ಕಳೆದುಕೊಂಡ ನಗದು ಇದ್ದ ಪರ್ಸ್ ನ್ನು ಹಿಂದಿರುಗಿಸಿ ಕೊಟ್ಟು ಮಾನವೀಯತೆ ಮೆರೆದ ಅಕ್ಷತ್

0

ಗೇರುಕಟ್ಟೆ: ಇಲ್ಲಿಯ ಕೆನರಾ ಬ್ಯಾಂಕಿನ ಡಾಕ್ಟರ್ ಕ್ಲಿನಿಕ್ ಹತ್ತಿರ ಕೊಯ್ಯೂರು ಗ್ರಾಮದ ಪುಷ್ಪಾ ಎಂಬವರು ಜ.18 ರಂದು ಕಳೆದು ಹೋದ ರೂ. 20 ಸಾವಿರ ನಗದು ಇದ್ದ ಪರ್ಸ್ ನ್ನು ನಾಳದ ಕೃಷ್ಣಪ್ಪ ಪೂಜಾರಿಯವರ ಮಗ ಅಕ್ಷತ್ ರವರಿಗೆ ಸಿಕ್ಕಿದ್ದು ಅದನ್ನು ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here