ಸಾಲುಮರದ ತಿಮ್ಮಕ್ಕ ಉಜಿರೆ ಸಂತಾನ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ

0

ಉಜಿರೆ :ವೃಕ್ಷ ಮಾತೆ ಎಂದು ಪ್ರಸಿದ್ಧವಾಗಿರುವ ಸಾಲು ಮರದ ತಿಮ್ಮಕ್ಕ ಜ.17 ರಂದು ಉಜಿರೆಯ ಸಂತಾನ ಶ್ರೀ ಸುಬ್ರಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ತಮ್ಮ ಮಗನ ಮದುವೆಯ ಆಮಂತ್ರಣ ಪ್ರತಿಕೆ ದೇವರಿಗೆ ಸಲ್ಲಿಸಿ ಮಗನಿಗೆ ಸಂತಾನ ಭಾಗ್ಯವು ಕರುಣಿಸಲಿ ಎಂದು ಪ್ರಾಥನೆ ಸಲ್ಲಿಸಿ ಪ್ರಸಾದ ಸ್ವೀಕರಸಿ ತೆರಳಿದರು. ಕ್ಷೇತ್ರದ ವ್ಯವಸ್ಥಾಪಕ ರವೀಂದ್ರ ಒಪ್ಪಂತಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here