ಕಣಿಯೂರು : ಸಿ ಎ ಪರೀಕ್ಷೆಯಲ್ಲಿ ವಿನ್ಯಾಸ್ ಮುರ್ಗಜೆ ತೇರ್ಗಡೆ

0

ಕಣಿಯೂರು : ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಪಿಲಿಗೂಡು ನಿವಾಸಿ ವಿನ್ಯಾಸ್ ಮುರ್ಗಜೆ ಉತ್ತೀರ್ಣರಾಗಿರುತ್ತಾರೆ. ಇವರು ಪದ್ಮುಂಜದ ಡಾ.ಯಂ.ವಿ ಭಟ್ ಮತ್ತು ವಿನಯ ದಂಪತಿಯ ಪುತ್ರ. ಬೆಂಗಳೂರಿನ ಜಿ ಎನ್ ಬಿ & ಅಸೋಸಿಯೇಟ್ಸ್ ಸಿಎ ಗಿರಿಧರ ಭಟ್ ರವರಲ್ಲಿ ತರಬೇತಿ ಪಡೆದಿರುತ್ತಾರೆ .
ಇವರು ಉಜಿರೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ.

LEAVE A REPLY

Please enter your comment!
Please enter your name here