ನಿವೃತ್ತ ಎಸ್. ಪಿ. ಪೀತಾಂಬಾರ ಹೇರಾಜೆಯರಿಂದ ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆ

0


ಬೆಳ್ತಂಗಡಿ : ನಿವೃತ್ತ ಪೋಲೀಸ್ ವರಿಷ್ಟಧಿಕಾರಿ ಪೀತಾಂಬಾರ ಹೇರಾಜೆಯವರು ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಗೆ ಬ್ಯಾಂಡ್ ಸೆಟ್ ಯಾಗಿ ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಸುವರ್ಣ ಮಹೋತ್ಸವದ ಅಧ್ಯಕ್ಷ ಧನಂಜಯ ರಾವ್, ನಗರ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಉದ್ಯಮಿ ರೋನಾಲ್ಡ್ ಲೋಬೊ, ನಿವೃತ್ತ ಸೈನಿಕ ಸುನೀಲ್ ಶೆಣೈ, ಯುವಕ ಕಂದಾಯ ಅಧಿಕಾರಿ ಪದ್ಮಾ ಕುಮಾರ್, ಶೇಖರ್ ಬಂಗೇರ, ಪ್ರಾಂಶುಪಾಲರು ಸುಕುಮಾರ್ ಜೈನ್, ಪ್ರೌಢ ಶಾಲಾ ಮುಖ್ಯೋಪಾಧ್ಯಯ ರಾಜೇಂದ್ರ ಎಂ., ಅಧ್ಯಾಪಕ ವೃಂದ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಪೂರ್ಣಿಮ ನಿರೂಪಿಸಿದರು.

LEAVE A REPLY

Please enter your comment!
Please enter your name here