ಮುಂಬಾಯಿ ಬಿಲ್ಲವ ಸಂಘದಿಂದ ಬ್ರಹ್ಮಾನಂದ ಶ್ರೀ ಗಳಿಗೆ ಗುರುವಂದನೆ

0


ಧರ್ಮಸ್ಥಳ:ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಡಿ.21 ರಂದು ಮುಂಬಯಿ ಬಿಲ್ಲವ ಸಂಘ ಸಂತಕ್ರೂಜ್ ಅಧ್ಯಕ್ಷ ಹರೀಶ್ ಅಮೀನ್ ಅವರ ನೇತೃತ್ವದಲ್ಲಿ ಗುರುವಂದನ ಕಾರ್ಯಕ್ರಮ ನಡೆಯಿತು.

ಬಿಲ್ಲವ ಸಂಘದ ಪದಾಧಿಕಾರಿಗಳು, ಸದಸ್ಯರು,ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here