ಕೊಯ್ಯೂರು ಗ್ರಾಮದ ಕಿರಿಯಾಡಿ ನಿವಾಸಿ ನವೀನ್ ಕಿರಿಯಾಡಿ ನಿಧನ

0

ಉಜಿರೆ: ಕೊಯ್ಯೂರು ಗ್ರಾಮದ ಕಿರಿಯಾಡಿ ನಿವಾಸಿ, ಉಜಿರೆಯ ಟೈಲರ್ ರುಕ್ಮಯ್ಯ ಗೌಡ ಮತ್ತು ಸುನಂದ ದಂಪತಿಯ ಪುತ್ರ ನವೀನ್ ಕಿರಿಯಾಡಿ(40) ಮೆದುಳಿನ ರಕ್ತಸ್ರಾವದಿಂದ ಡಿ.21 ರಂದು ನಿಧನರಾದರು.

ಇವರು ಮಂಗಳೂರಿನ ಭಾರತ್ ಅಟೋ ಕಾರ್ಸ್ ಸಂಸ್ಥೆಯ ಕುಂಟಿಕಾನದಲ್ಲಿ ಉದ್ಯೋಗಿಯಾಗಿದ್ದರು.

ಮೃತರು ಪತ್ನಿ , ಒಂದು ಹೆಣ್ಣು, ಒಂದು ಗಂಡು , ತಂದೆ, ತಾಯಿ, ಅಕ್ಕ, ತಮ್ಮ ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here