ಉರುವಾಲು: ಪ್ರಗತಿ ಪರ ಕೃಷಿಕ ಶಿವಪ್ಪ ನಾಯ್ಕ್ ನಿಧನ

0

ಉರುವಾಲು: ಉರುವಾಲು ಗ್ರಾಮದ ಹಲ್ಲೇಜಿಯ ( ದದ್ಯೋಟ್ಟು ) ಶಿವಪ್ಪ ನಾಯ್ಕ್ ಇವರು ಡಿ.19 ರಂದು ತೀವ್ರ ಅನಾರೋಗ್ಯದಿಂದ ನಿಧನರಾದರು.

ಇವರು ಮೂಲತಹ ಪ್ರಗತಿ ಪರ ಕೃಷಿಕರಾಗಿದ್ದು, ಸಾಮಾಜಿಕವಾಗಿ ತಮ್ಮನು ತಾವು ತೊಡಗಿಸಿ ಕೊಂಡವರು.

ಮೃತರು ಪತ್ನಿ ,3 ಪುತ್ರರು ಮತ್ತು ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here