ಬೆಳ್ತಂಗಡಿ: ಅಂತರಾಷ್ಟ್ರೀಯ ಮಟ್ಟದ ಪೂಕಳಂ ಸ್ಪರ್ಧೆಯಲ್ಲಿ ನಿಡ್ಲೆಯ ಬಿಬಿನಾ ಸಚಿನ್ ರವರಿಗೆ ಪ್ರಶಸ್ತಿ

0

ಬೆಳ್ತಂಗಡಿ: ತಿರು ಓಣಂ ಪ್ರಯುಕ್ತ ಕೇರಳ ಸರಕಾರ ಆಯೋಜಿಸಿದ ಅಂತರಾಷ್ಟ್ರೀಯ ಮಟ್ಟದ ಪೂಕಳಂ ಸ್ಪರ್ಧೆಯಲ್ಲಿ ಕರ್ನಾಟಕದ ಬೆಳ್ತಂಗಡಿ ತಾಲೂಕಿನ ನಿಡ್ಲೆಯ ಬಿಬಿನಾ ಸಚಿನ್ ರವರು ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. ತಿರುವನಂತಪುರಂನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಬಿಬಿನಾ ಸಚಿನ್ ಅವರು ಈ ಪ್ರಶಸ್ತಿ ಪಡೆಯುವಲ್ಲಿ ಇಂದಿರಾ ನಿಡ್ಲೆ ,ಸಂಜಯ್ ,ಭವ್ಯ ,ಅನೂಪ್, ಅನುಷ ,ದಾಸನ್ ಮತ್ತು ಜೇಸಿಐ ಬೆಳ್ತಂಗಡಿ ಮಂಜುಶ್ರಿ ಯ ಅಧ್ಯಕ್ಷ ಪ್ರಸಾದ್ ಬಿ ಎಸ್ ಸಹಕರಿಸಿದರು.

LEAVE A REPLY

Please enter your comment!
Please enter your name here