ಕೆ.ವಿ.ಜಿ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೋಟಿ ಕಂಠ ಗಾಯನ

0

ಕೆ.ವಿ.ಜಿ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ರಾಜ್ಯೋೋತ್ಸವದ ಅಂಗವಾಗಿ ಕೋಟಿಕಂಠ ಗಾಯನ ಕಾರ್ಯಕ್ರಮವು ನಡೆಯಿತು.

ಸಂಸ್ಥೆೆಯ ಆರು ಭಾಗಗಳ ವಿದ್ಯಾಾರ್ಥಿಗಳು ಸೇರಿ ಆರು ಗೀತೆಗಳನ್ನು ಪ್ರಸ್ತುತಪಡಿಸಿದರು. ಪ್ರಾಸ್ತಾವಿಕ ಮಾತನ್ನು ಪ್ರಾ0ಶುಪಾಲ ಜಯಪ್ರಕಾಶ ಕೆ . ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದ ನೇತ್ರತ್ವವನ್ನು ಸಿವಿಲ್ ವಿಭಾಗದ ಶಿಕ್ಷಕ ನಾರಾಯಣ ತೋರಣಗಂಡಿ ವಹಿಸಿದ್ದರು, ಸಂಸ್ಥೆೆಯ ಸಿಬ್ಬಂದಿಗಳಾದ ಜಯಲಕ್ಷ್ಮಿ ಕೆ, ಕವಿತಾ ಪಿ.ಡಿ, ಮಾಲತಿ ಕೆ,ಕೆ, ಪದ್ಮಾವತಿ ಜೆ, ಭಾರತಿ ಅಮ್ಮಾಳ್, ಸ್ವರ್ಣಲತಾ ಎಂ.ಡಿ, ಶೀಲಾಕುಮಾರಿ ಎ.ಕೆ, ನಿಕ್ಷಿತಾ, ಧನಂಜಯ ಕಲ್ಲುಗದ್ದೆೆ, ಫಾಲಚಂದ್ರ ವೈ., ಫ್ರಭುಲಿಂಗ ಡಿ,ಹೆಚ್. ಶಿವರಾಮ ಕೇರ್ಪಳ ಮೊದಲಾದವರು ವಿದ್ಯಾಾರ್ಥಿಗಳಿಗೆ  ಸಹಕರಿಸಿದರು. ಉಪ ಪ್ರಾ0ಶುಪಾಲ ಶ್ರೀಧರ್ ಎಂ.ಕೆ, ವಿಭಾಗ ಮುಖ್ಯಸ್ಥರುಗಳಾದ ಚಂದ್ರಶೇಖರ ಎಂ,ಎನ್, ಸತ್ಯನಾರಾಯಣ ಪ್ರಸಾದ್, ದೇವರಾಜ್ ಜಿ.ಕೆ, ರಮಾದೇ, ಯತೀಶ್ ಕೆ.ಎನ್, ಪ್ರದೀಪ್ ಎಂ, ಎನ್ನೆೆಸ್ಸೆೆಸ್ ಕಾರ್ಯಕ್ರಮಾಧಿಕಾರಿಗಳಾದ ಚಂದ್ರಶೇಖರ ಬಿಳಿನೆಲೆ, ಸುನಿಲ್‌ಕುಮಾರ್ ಎನ್.ಪಿ ಮೊದಲಾದವರು ಉಪಸ್ಥಿಿತರಿದ್ದರು.

LEAVE A REPLY

Please enter your comment!
Please enter your name here