ಜಾಲ್ಸೂರು ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಧನಲಕ್ಷ್ಮಿ ಪೂಜೆ

0

 

ಅರ್ಚಕ ರಾಮಕೃಷ್ಣ ಭಟ್ ಪೆರುಂಬಾರು ನೇತೃತ್ವದಲ್ಲಿ ಅ. 28

ರಂದು ನಡೆಯಿತು.

ಶಾಖಾ ವ್ಯವಸ್ಥಾಪಕ ಚಂದ್ರಶೇಖರ್ ಶೆಟ್ಟಿ, ಸಿಬ್ಬಂದಿಗಳಾದ ಸುಮಂತ್, ಸುದೇಶ್ ಅಡ್ಕಾರು, ನವೀನ್, ಶಶಿಕಲಾ, ನಿತ್ಯ ನಿಧಿ ಸಂಗ್ರಾಹಕ ಶೇಖರ್ ಕಾಳಮನೆ, ಭಾಗೀರಥಿ , ನವೋದಯ ಪ್ರೇರಕಿ ಸುಗಂಧಿ, ಬ್ಯಾಂಕಿನ ಗ್ರಾಹಕ ಬಂದುಗಳು, ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here