ಮುರದಬೆಟ್ಟು ವಸಂತ ಮಾಸ್ತರರ ನುಡಿನಮನ ಕಾರ್ಯಕ್ರಮ

0

ವೇಣೂರು: ನ.10ರಂದು ನಿಧನ ಹೊಂದಿದ ಪೆರಿಂಜೆ ಮುರದಬೆಟ್ಟು ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕರಾದ ದಿ| ವಸಂತ ಎಂ.ಕೆ. ವಸಂತ ಅವರ ಸಾರ್ವಜನಿಕ ನುಡಿನಮನ ಕಾರ್ಯಕ್ರಮವು ಪೆರಿಂಜೆ ಶಾಲೆಯಲ್ಲಿ ಜರುಗಿತು.


ನಿವೃತ್ತ ಶಿಕ್ಷಕ ಶಂಕರ ಭಟ್ ಬಾಲ್ಯ, ಪೆರಿಂಜೆ ರಾಜ್ಯಗುತ್ತುವಿನ ಪಿ. ಜಯರಾಜ್ ಕಂಬಳಿ, ವಿಕಾಸ್ ಜೈನ್ ಬಾಲ್ನಗುತ್ತು, ಹೊಸಂಗಡಿ ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ, ಮಾಜಿ ಅಧ್ಯಕ್ಷೆ ಹೇಮಾವಸಂತ್, ಎಚ್. ಆಲಿಯಬ್ಬ, ಉಮೇಶ್ ಭಟ್, ವಿಠಲ ಸಿ. ಪೂಜಾರಿ, ವಿದ್ಯಾನಂದ ಜೈನ್, ಪಿಡಿಒ ಗಣೇಶ್ ಶೆಟ್ಟಿ, ಆನಂದ ಕುಲಾಲ್ ಪದೋಳಿ, ಪೆರಿಂಜೆ ಶಾಲೆಯ ಮುಖ್ಯಶಿಕ್ಷಕಿ ವಸಂತಿ ಕೆ., ಮೃತರ ಹಿತೈಷಿಗಳು, ಶಿಷ್ಯಂದಿರು ಸೇರಿದಂತೆ ಮುರದಬೆಟ್ಟು ಕುಟುಂಬಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಹರಿಪ್ರಸಾದ್ ಪಿ. ಸ್ವಾಗತಿಸಿ, ಸತೀಶ್ ಕುಮಾರ್ ಪಿ.ವಿ. ವಂದಿಸಿದರು.

LEAVE A REPLY

Please enter your comment!
Please enter your name here